ಎಡನೀರು ಯಕ್ಷಗಾನ ಸಪ್ತಾಹ: ಗಾಂಡೀವ ನಿಂದನೆ ತಾಳಮದ್ದಳೆ ವಿಡಿಯೊ



ಬ್ರಹ್ಮೈಕ್ಯ ಶ್ರೀಶ್ರೀ ಕೇಶವಾನಂದ ಭಾರತಿ ಶ್ರೀಗಳ ಪ್ರಥಮ ಆರಾಧನ ಸ್ಮೃತಿ ಪ್ರಯುಕ್ತ ಎಡನೀರು ಮಠದಲ್ಲಿ ಜು.26ರಿಂದ ಆ.1, 2021ರವರೆಗೆ ಯಕ್ಷಗಾನ ಸಪ್ತಾಹ ನಡೆಯುತ್ತಿದೆ. ಕಲಾವಿದ, ಸಂಘಟಕ ಉಜಿರೆ ಅಶೋಕ ಭಟ್ ನೇತೃತ್ವದಲ್ಲಿ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕಾರ್ಯಕ್ರಮವು ಪ್ರಸಿದ್ಧರ ಕೂಡುವಿಕೆಯಲ್ಲಿ ಕೂಟವನ್ನು ಏರ್ಪಡಿಸಲಾಗಿದೆ.

ಸಪ್ತಾಹದ ನಾಲ್ಕನೇ ದಿನವಾದ 29 ಜುಲೈ ಗುರುವಾರ 2021ರಂದು 'ಗಾಂಡೀವ ನಿಂದನೆ' ಪ್ರಸಂಗ ಯಕ್ಷಗಾನ ತಾಳಮದ್ದಳೆಯ ವಿಡಿಯೊ ಇಲ್ಲಿದೆ (ಕಹಳೆ ನ್ಯೂಸ್ ಕೃಪೆ):

ಹಿಮ್ಮೇಳ: ಸತ್ಯನಾರಾಯಣ ಪುಣಿಚಿತ್ತಾಯ, ಪಡ್ರೆ ಆನಂದ, ಪಡ್ರೆ ಶ್ರೀಧರ; ಮುಮ್ಮೇಳ: ಡಾ.ಎಂ.ಪ್ರಭಾಕರ ಜೋಷಿ, ಪ್ರೊ.ಎಂ.ಎಲ್.ಸಾಮಗ, ಸರ್ಪಂಗಳ ಈಶ್ವರ ಭಟ್.

Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು