ಎಡನೀರು ಯಕ್ಷಗಾನ ಸಪ್ತಾಹ: ಮಾಗಧ ವಧೆ ತಾಳಮದ್ದಳೆ ವಿಡಿಯೊ

ಬ್ರಹ್ಮೈಕ್ಯ ಶ್ರೀಶ್ರೀ ಕೇಶವಾನಂದ ಭಾರತಿ ಶ್ರೀಗಳ ಪ್ರಥಮ ಆರಾಧನ ಸ್ಮೃತಿ ಪ್ರಯುಕ್ತ ಎಡನೀರು ಮಠದಲ್ಲಿ ಜು.26ರಿಂದ ಆ.1, 2021ರವರೆಗೆ ಯಕ್ಷಗಾನ ಸಪ್ತಾಹ ನಡೆಯುತ್ತಿದೆ. ಕಲಾವಿದ, ಸಂಘಟಕ ಉಜಿರೆ ಅಶೋಕ ಭಟ್ ನೇತೃತ್ವದಲ್ಲಿ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕಾರ್ಯಕ್ರಮವು ಪ್ರಸಿದ್ಧರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಕೂಟವು ನಡೆಯಿತು.

ಐದನೇ ದಿನವಾದ 30 ಜುಲೈ 2021 ಶುಕ್ರವಾರ, ಮಾಗಧ ವಧೆ ತಾಳಮದ್ದಳೆ ಏರ್ಪಟ್ಟಿದೆ.

ಹಿಮ್ಮೇಳ: ಪಟ್ಲ ಸತೀಶ್ ಶೆಟ್ಟಿ, ಪಡ್ರೆ ಶ್ರೀಧರ, ರಾಮಪ್ರಸಾದ್ ವಧ್ವ; ಮುಮ್ಮೇಳ: ಡಾ.ಎಂ.ಪ್ರಭಾಕರ ಜೋಷಿ, ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್, ವಿನಯ ಆಚಾರ್ ಹೊಸಬೆಟ್ಟು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು